tag:blogger.com,1999:blog-677320109752425980.post8702642869620848278..comments2023-10-05T03:02:20.337-07:00Comments on ಮಂಜಿನ ಹನಿ: ಕಾದಿರುವಳೂರ್ಮಿಳೆಮಂಜಿನ ಹನಿ http://www.blogger.com/profile/06107407545812780636noreply@blogger.comBlogger8125tag:blogger.com,1999:blog-677320109752425980.post-42060453669594844912012-02-04T00:58:34.169-08:002012-02-04T00:58:34.169-08:00ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನಲ್ಮೆಯ ಧನ್ಯ...ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನಲ್ಮೆಯ ಧನ್ಯವಾದಗಳು ಪರೇಶ್..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-11200840736158299872012-02-03T19:59:26.725-08:002012-02-03T19:59:26.725-08:00ನನಗೆ ತುಂಬಾ ಇಷ್ಟವಾದ ಕವನಗಳಲ್ಲೊಂದಿದು.. ಶುಭವಾಗಲಿ :)ನನಗೆ ತುಂಬಾ ಇಷ್ಟವಾದ ಕವನಗಳಲ್ಲೊಂದಿದು.. ಶುಭವಾಗಲಿ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-677320109752425980.post-18919712924316074622012-01-27T22:20:54.615-08:002012-01-27T22:20:54.615-08:00@ಜಲನಯನ: ನನ್ನನ್ನೂ ತುಂಬಾ ಕಾಡುವ ಜಿಜ್ಞಾಸೆಗಳಿವು.. ಇವಷ್ಟ...@ಜಲನಯನ: ನನ್ನನ್ನೂ ತುಂಬಾ ಕಾಡುವ ಜಿಜ್ಞಾಸೆಗಳಿವು.. ಇವಷ್ಟೆ ಅಲ್ಲ, ರಾಮಾಯಣದಲ್ಲಿ ಇಂತಹ ಜಿಜ್ಞಾಸೆಗಳು ತುಂಬಾ ಇವೆ ಅದಕ್ಕಾಗಿಯೇ ರಾಮಾಯಣ ತುಂಬಾ ಬರಹಗಾರರಿಗೆ ವಿಷಯ, ವಸ್ತುವನ್ನು ಒದಗಿಸಿದೆ.. ಈ ಜಿಜ್ಞಾಸೆಗಳಿಗೆ ನಾನು ತಿಳಿದಂತೆ, ತುಂಬಾ ಗಾಢವಾಗಿ ಹೋದಾಗ ಕೆಲವು ಸತ್ಯಗಳು ಗೋಚರಿಸಿಕೊಳ್ಳುತ್ತವೆ. ಯಾವುದೇ ನಿರ್ದಷ್ಟ ಘಟನೆಗಳಾಗಿ ರಾಮಾಯಣದಲ್ಲಿ ನಡೆದದ್ದು ಪೂರ್ವನಿಯೋಜಿತವಾಗಿಯೆ. ಸೀತೆ ತನ್ನ ಮಗಳು ಎಂದು ರಾವಣನಿಗೆ ಮೊದಲೇ ಗೊತ್ತಿತ್ತು. ತನ್ನ ಪಾಪದ ಪರಿಹಾರಕ್ಕೆ ಆತ ಹವಣಿಸುತ್ತಿದ್ದ ಅಷ್ಟೆ. ಒಬ್ಬ ಅಗಸನ ಮಾತಿಗೆ ಕಿವಿಗೊಟ್ಟು ಸೀತೆಯನ್ನು ಕಾಡಿಗೆ ಅಟ್ಟಿದ ರಾಮ, ಒಬ್ಬ ಆದರ್ಶ ರಾಜ ಹೇಗಿರಬೇಕು ಎಂದು ತೋರಿಸಿಕೊಟ್ಟವ. ಹಾಗೆಯೇ ಊರ್ಮಿಳಾ ಪ್ರಸಂಗ ಕೂಡ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-38575804059161570202012-01-27T21:30:03.041-08:002012-01-27T21:30:03.041-08:00ನಿಜಕ್ಕೂ ವಾಲ್ಮಿಕಿ ಇದಕ್ಕೆ ಏನಾದರೂ ವ್ಯಾಖ್ಯಾನ ನೀಡಿದ್ದಾರ...ನಿಜಕ್ಕೂ ವಾಲ್ಮಿಕಿ ಇದಕ್ಕೆ ಏನಾದರೂ ವ್ಯಾಖ್ಯಾನ ನೀಡಿದ್ದಾರೋ? ಮೂಲ ಬಲ್ಲವರು ಹೇಳಬೇಕು... ನಾನಂತೂ ಎಲ್ಲೂ ಕೇಳಿಲ್ಲ ಹೆಚ್ಚು ಉಲ್ಲೇಖವೂ ಇಲ್ಲ.. ಊರ್ಮಿಳೆ ಮನಸಿನ ಭಾವ .. ಬಹುಶಃ ನಿಮ್ಮ ಕವನ ಒಂದು ಭಾವ ತುಂಬುವಲ್ಲಿ ತನ್ನ ಕಾಣಿಕೆ ನೀಡಿದೆ ಎನ್ನಲೇ..? ಭರತ ತಾನೂ ಬರುತ್ತೇನೆಂದಾಗ ಬೇಡವೆಂದ ರಾಮ ನವವರ ಲಕ್ಷ್ಮಣನನ್ನು ತನ್ನ ವಧುವನ್ನು ಬಿಟ್ಟುಬರುವುದಕ್ಕೆ ಅಡ್ಡಿಪಡಿಸಲಿಲ್ಲ ಏಕೆ?? ಪ್ರಸಾದ್ ಚನಾಗಿದೆ ಕವನ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-677320109752425980.post-5063029492073346102012-01-27T08:19:49.889-08:002012-01-27T08:19:49.889-08:00ತುಂಬು ಮನದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಶೀತಲ್..:)...ತುಂಬು ಮನದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಶೀತಲ್..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-19716180252977846602012-01-27T08:15:27.727-08:002012-01-27T08:15:27.727-08:00ರಾಮಾಯಾಣದಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳಿಗಿಂತಲೂ ಊರ್ಮ...ರಾಮಾಯಾಣದಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳಿಗಿಂತಲೂ ಊರ್ಮಿಳೆ ತುಂಬಾ ವಿಶಿಷ್ಟವಾಗಿ ನಿಲ್ಲುತ್ತಾಳೆ ಮತ್ತು ಆಕೆಯ ಬಗ್ಗೆ ರಾಮಾಯಣದಲ್ಲಿ ಸಾಕಷ್ಟು ವಿವರಣೆಗಳಿಲ್ಲದ ಕಾರಣ ಆಕೆಯ ಮನಸ್ಸಿನ ಭಾವಗಳು ತುಂಬಾ ನಿಗೂಡವೆನಿಸುತ್ತವೆ ಮತ್ತು ಸಾಕಷ್ಟು ಕವಿಗಳಿಗೆ ವಸ್ತುವಾಗುತ್ತಾಳೆ.. ನಿಮ್ಮ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಸುಷ್ಮ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-83533335699376085392012-01-25T22:59:19.245-08:002012-01-25T22:59:19.245-08:00ಅದ್ಭುತವಾಗಿದೆ ಪ್ರಸಾದ್ ಸರ್ .....ಬಹಳ ಹಿಡಿಸಿತು:):)ಅದ್ಭುತವಾಗಿದೆ ಪ್ರಸಾದ್ ಸರ್ .....ಬಹಳ ಹಿಡಿಸಿತು:):)ಶೀತಲ್ ... (Sheethal)https://www.blogger.com/profile/09215184336726731523noreply@blogger.comtag:blogger.com,1999:blog-677320109752425980.post-84172553411271666612012-01-24T02:22:24.148-08:002012-01-24T02:22:24.148-08:00ಪ್ರಸಾದ್ ಸರ್..
ನನಗೆ ರಾಮಾಯಣ ದಲ್ಲಿ ಬಹುವಾಗಿ ಕಾಡುವ ಪಾತ್...ಪ್ರಸಾದ್ ಸರ್..<br />ನನಗೆ ರಾಮಾಯಣ ದಲ್ಲಿ ಬಹುವಾಗಿ ಕಾಡುವ ಪಾತ್ರ ಊರ್ಮಿಳೆಯದು...ಅವಳ ಇಚ್ಛೆ ಆಸೆಗಳನ್ನೆಲ್ಲ ಗಾಳಿಗೆ ತೂರಿ ಜೀವನ ಸವೆಸುವಳಲ್ಲ.. <br /><br />ಊರ್ಮಿಳೆಯ ಮನಸ್ಸು ಈ ಕವನದಲ್ಲಿ ಚೆನ್ನಾಗಿ ಚಿತ್ರಿತವಾಗಿದೆ ,...ಇಷ್ಟವಾಯ್ತು...ಮೌನರಾಗhttps://www.blogger.com/profile/00886366817474370604noreply@blogger.com