tag:blogger.com,1999:blog-677320109752425980.post503233729765573842..comments2023-10-05T03:02:20.337-07:00Comments on ಮಂಜಿನ ಹನಿ: ಪಾಳೇಗಾರನ ದರ್ಪಮಂಜಿನ ಹನಿ http://www.blogger.com/profile/06107407545812780636noreply@blogger.comBlogger7125tag:blogger.com,1999:blog-677320109752425980.post-81270398129619916232011-11-23T20:36:19.082-08:002011-11-23T20:36:19.082-08:00ಧನ್ಯವಾದಗಳು ಬದ್ರಿನಾಥ್ ಸರ್.. ನೀವು ಕೊಟ್ಟ ಕವಿತೆಯ ವಿಮರ್...ಧನ್ಯವಾದಗಳು ಬದ್ರಿನಾಥ್ ಸರ್.. ನೀವು ಕೊಟ್ಟ ಕವಿತೆಯ ವಿಮರ್ಷೆ ಸರಳವಾಗಿ ಕವಿತೆಯ ವೈಶಿಷ್ಠ್ಯತೆಯನ್ನು ವಿವರಿಸಲು ಸಹಕಾರಿ.. ನಿಮ್ಮ ಸಹಕಾರ ಹೀಗೆಯೇ ಇರಲಿ.. ತುಂಬು ಹೃದಯದ ಧನ್ಯವಾದಗಳು..:))) ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು, ಕಂಡಿತವಾಗಿ ಭೇಟಿ ನೀಡುತ್ತೇನೆ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-57229522393516616482011-11-23T07:04:07.775-08:002011-11-23T07:04:07.775-08:00ನಿಮ್ಮ ಕವಿತೆಯ ಸೊಗಡಿರುವುದು :
1. ಸಾತ್ವಿಕ ಸಿಟ್ಟು
2. ಪ್...ನಿಮ್ಮ ಕವಿತೆಯ ಸೊಗಡಿರುವುದು :<br />1. ಸಾತ್ವಿಕ ಸಿಟ್ಟು<br />2. ಪ್ರಶ್ನಿಸುವ ನೈತಿಕತೆ<br />3. ವಿಡಂಬನೆ<br />4. ತಿಳಿಗನ್ನಡ<br /><br />ಅಂದಿಗೂ ಇಂದಿಗೂ ಉಳಿದಿರುವ ಪಾಳೇಗಾರಿಕೆಯನ್ನು ಸರಿಯಾಗಿ ಝಾಡಿಸಿದ್ದೀರಿ.<br /><br />ನನ್ನ ಬ್ಲಾಗಿಗೂ ಸ್ವಾಗತ:<br />www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-677320109752425980.post-35258468524234839842011-11-22T20:18:49.384-08:002011-11-22T20:18:49.384-08:00ಧನ್ಯವಾದಗಳು ರವಿಯಣ್ಣ..:)) ಈ ಕವಿತೆಯಲ್ಲಿನ ಕೆಲವು ಸನ್ನಿವ...ಧನ್ಯವಾದಗಳು ರವಿಯಣ್ಣ..:)) ಈ ಕವಿತೆಯಲ್ಲಿನ ಕೆಲವು ಸನ್ನಿವೇಶಗಳು ನಾನು ಕಣ್ಣಾರೆ ನೋಡಿದ್ದವು, ಇನ್ನೂ ಕೆಲವು ಅನುಭವಿಸಿದವರು ಹೇಳಿದವುಗಳು.. ಒಟ್ಟಿನಲ್ಲಿ ಕಣ್ಣಲ್ಲಿ ಕಾಣ ಸಿಗಬಹುದಾದಂತಹ ದೃಶ್ಯಗಳೇ ಆಗಿವೆ..:(ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-2372274019522730032011-11-22T20:14:58.888-08:002011-11-22T20:14:58.888-08:00ಧನ್ಯವಾದಗಳು Prashasti..:)) ಖಂಡಿತವಾಗಿ ಮುಂದುವರೆಸುತ್ತೇ...ಧನ್ಯವಾದಗಳು Prashasti..:)) ಖಂಡಿತವಾಗಿ ಮುಂದುವರೆಸುತ್ತೇನೆ ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆಯೇ ಇರಲಿ.. ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತೇನೆ ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು..:))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-51133145273600775152011-11-22T06:25:33.577-08:002011-11-22T06:25:33.577-08:00ವ್ಯವಸ್ಥೆಗೆ ಸಡ್ಡು ಹೊಡೆದ ಮನಸ್ಸು ಇಂತಹ ಕವಿತೆ ಬರೆಯಲು ಸಾ...ವ್ಯವಸ್ಥೆಗೆ ಸಡ್ಡು ಹೊಡೆದ ಮನಸ್ಸು ಇಂತಹ ಕವಿತೆ ಬರೆಯಲು ಸಾಧ್ಯವಿದೆ. ಇಲ್ಲಿ ಕಾಳಜಿ ,ವೇದನೆ ಉಂಟು.ಸುಂದರ ಕವಿತೆ ಪ್ರಮೋದ್.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-677320109752425980.post-46638848003728464532011-11-22T06:24:56.164-08:002011-11-22T06:24:56.164-08:00ಚೆನ್ನಾಗಿ ಬರೆದಿದ್ದೀರ ಪ್ರಸಾದರೇ.. ನಿಮ್ಮೀ ಕಾವ್ಯ ಕೃಷಿಯನ...ಚೆನ್ನಾಗಿ ಬರೆದಿದ್ದೀರ ಪ್ರಸಾದರೇ.. ನಿಮ್ಮೀ ಕಾವ್ಯ ಕೃಷಿಯನ್ನು ಮುಂದುವರೆಸಿ :-) ತುಘಲಕ್ ಕಾಲದ ನಾಣ್ಯಗಳನ್ನು ಪಠ್ಯಪುಸ್ತಕದಲ್ಲಷ್ಟೇ ನೋಡಿದ್ದೆ. ಇಲ್ಲೂ ನೋಡಿ ಸಂತೋಷ(ಬೇಸರ)ವಾಯಿತು.. ನನ್ನ ಲೇಖನಿಯ ಮನೆಗೂ ಬನ್ನಿ ಬಿಡುವಾದಾಗೊಮ್ಮೆ :-) :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-677320109752425980.post-33541200525366947592011-11-22T04:56:18.394-08:002011-11-22T04:56:18.394-08:00ಈ pic ನಲ್ಲಿರುವ ನಾಣ್ಯಗಳು ಮೊಹಮ್ಮದ್ ಬಿನ್ ತುಘಲಕ್ ಕಾಲದ್...ಈ pic ನಲ್ಲಿರುವ ನಾಣ್ಯಗಳು ಮೊಹಮ್ಮದ್ ಬಿನ್ ತುಘಲಕ್ ಕಾಲದ್ದು. ದರ್ಪದ ಪ್ರತೀಕವಾದ ಅವನ ಆಡಲಿತದ ನಾಣ್ಯಗಳನ್ನು ತುಘಲಕ್ ನ ಪ್ರತೀಕವಾಗಿ ಇಲ್ಲಿ ಉಪಯೋಗಿಸಿಕೊಂಡಿದ್ದೇನೆ. ಇಲ್ಲಿ ನಾನು ಪಾಳೇಗಾರಿಕೆಯನ್ನು ಪ್ರಸ್ತುತ ಆಡಳಿತ ವ್ಯವಸ್ತೆ ಅಥವ ಶಾಸಕಾಂಗ ವ್ಯವಸ್ತೆಗೆ ಹೋಲಿಸಿದ್ದೇನೆ. ಪ್ರಸ್ತುತ ಜನ ನಾಯಕರೆಂದು ಮೆರೆಯುವವರಿಗೆ ಜನರ ಸುಖ-ದುಃಖಗಳಿಗೆ ಸ್ಪಂದಿಸುವ ಮನಸ್ಸಾಗಲಿ, ಇಚ್ಚಾಶಕ್ತಿಯಾಗಲಿ ಇರುವುದಿಲ್ಲ.. ಅಧಿಕಾರಿಗಳನ್ನೂ ಭ್ರಷ್ಟರನ್ನಾಗಿಸಿ ಅವರ ಬೇಳೆ ಬೇಯಿಸಿಕೊಳ್ಳುವ ನೀಚರು. ಅಂತಹ ಒಂದು ಪ್ರಸಂಗವನ್ನು ನಿಮ್ಮೆದುರಿಡುವ ಒಂದು ಪುಟ್ಟ ಪ್ರಯತ್ನ ಇದು.ಮಂಜಿನ ಹನಿ https://www.blogger.com/profile/06107407545812780636noreply@blogger.com