tag:blogger.com,1999:blog-677320109752425980.post2052321188725231869..comments2023-10-05T03:02:20.337-07:00Comments on ಮಂಜಿನ ಹನಿ: ಆ ವಿಧಿಯಾಟವ ಬಲ್ಲವರಾರುಮಂಜಿನ ಹನಿ http://www.blogger.com/profile/06107407545812780636noreply@blogger.comBlogger13125tag:blogger.com,1999:blog-677320109752425980.post-35551337366035859892013-03-02T19:40:51.288-08:002013-03-02T19:40:51.288-08:00ಧನ್ಯವಾದಗಳು ಪೂರ್ಣಿಮಾ. ನಮ್ಮನ್ನಗಲಿ ಹೋಗುವ ಎಲ್ಲರೂ ಚಿರಶಾ...ಧನ್ಯವಾದಗಳು ಪೂರ್ಣಿಮಾ. ನಮ್ಮನ್ನಗಲಿ ಹೋಗುವ ಎಲ್ಲರೂ ಚಿರಶಾಂತಿಯನ್ನೊಂದಲಿ ಎಂಬ ಪ್ರಾರ್ಥನೆ ನನ್ನದು.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-43185126172026010392013-03-02T09:22:03.104-08:002013-03-02T09:22:03.104-08:00yeh kannaedurigae jeeva ogodu yavathu nodilla... a...yeh kannaedurigae jeeva ogodu yavathu nodilla... adarae neevu yehlida ajjana kathae matra mana kalakithu.... adarallu nimma konae maathu esta aythu....<br />Anonymoushttps://www.blogger.com/profile/07364541544497973276noreply@blogger.comtag:blogger.com,1999:blog-677320109752425980.post-66381719234880277472012-02-11T10:07:45.665-08:002012-02-11T10:07:45.665-08:00ಆ ಪರಿಸ್ಥಿತಿ ಯಾರಿಗೂ ಬರುವುದು ಬೇಡಾ ಗೆಳತಿ.. ಆತ್ಮೀಯರನ್ನ...ಆ ಪರಿಸ್ಥಿತಿ ಯಾರಿಗೂ ಬರುವುದು ಬೇಡಾ ಗೆಳತಿ.. ಆತ್ಮೀಯರನ್ನು ಕಳೆದುಕೊಂಡಾಗಲೇ ಅಷ್ಟು ಗೋಳಾಡುತ್ತೇವೆ ಅಂತದ್ದರಲ್ಲಿ ನಮ್ಮನ್ನು ಈ ಜಗತ್ತಿಗೆ ತಂದ ಜೀವ ನಮ್ಮೆದುರೇ ಜಗತ್ತನ್ನು ತೊರೆಯುವುದನ್ನು ಅರಗಸಿಕೊಳ್ಳಲೂ ಸಾಧ್ಯವಿಲ್ಲ, ಇನ್ನು ತಡೆದುಕೊಳ್ಳುವುದೆಂತು.. ಆದರೂ ಜಗದ ನಿಯಮಕ್ಕೆ ತಲೆಬಾಗಿ, ಹೋಗುವವರನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಕಳುಹಿಸಿಕೊಡುವುದೇ ಧರ್ಮ.. ಇಂತಹ ಸಂದರ್ಭಗಳಲ್ಲಿ ನನಗೆ ನೆನಪಾಗುವುದು ಈ ಕೆಳಗಿನ ಸಾಲುಗಳು..<br />’ಹೋದೋರೆಲ್ಲ ಒಳ್ಳೆಯವರು<br />ನಮ್ಮ ಹಿರಿಯರು...’ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-33934240054244499942012-02-10T07:16:17.548-08:002012-02-10T07:16:17.548-08:00ಸಾವು ಅನ್ನೋದೆ ಹಾಗೆ ಪ್ರಸಾದ್..!!
ನಿನ್ನಾ ಈ ಲೇಖನವನ್ನು ಓ...ಸಾವು ಅನ್ನೋದೆ ಹಾಗೆ ಪ್ರಸಾದ್..!!<br />ನಿನ್ನಾ ಈ ಲೇಖನವನ್ನು ಓದುವಾಗ<br />ನನ್ನಾ ಮನಸ್ಸಿಗೆ ಬಂದದ್ದು ಒಂದೇ ಅದು ನನ್ನಮ್ಮನಾ ಸಾವು..!<br />ಅವರ ಉಸಿರು ನಿಲ್ಲುವಾ ಕೊನೆ ಕ್ಷಣದಲ್ಲೂ ಅವರ ಬಾಯಲ್ಲಿ ಬಂದದ್ದು ಒಂದೇ ಮಾತು "ದೀಪು"..:(<br /><br />ಬಹುಷ ಅದೇ ಅವರ ಕೊನೆ ಮಾತು... ಜೊತೆಯಲ್ಲಿದ್ದು ನಾನು., ಅಜ್ಜಿ ಮಾತ್ರ..:(<br /><br />ಆ ವಿಧಿಯಾಟವ ಬಲ್ಲವರಾರು..!♥`•.¸¸.•´´♥ದೀಪು♥`•.¸¸.•´´♥https://www.blogger.com/profile/12113282065927017660noreply@blogger.comtag:blogger.com,1999:blog-677320109752425980.post-78272673911898576522012-02-06T04:01:25.162-08:002012-02-06T04:01:25.162-08:00ಹೌದು ಸಿಂಧು.. ನಿಮ್ಮ ಅಭಿಪ್ರಾಯಗಳು ಸರಿ, ಸಾವು ಎಂತಹವರನ್ನ...ಹೌದು ಸಿಂಧು.. ನಿಮ್ಮ ಅಭಿಪ್ರಾಯಗಳು ಸರಿ, ಸಾವು ಎಂತಹವರನ್ನು ಹೈರಾಣಾಗಿಸಿ, ಮರುಗುವಂತೆ ಮಾಡಿಬಿಡುತ್ತದೆ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..:)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-86435870670038211912012-02-05T20:35:25.846-08:002012-02-05T20:35:25.846-08:00saavu krooravaadudu... avaru namma jote inne0doo i...saavu krooravaadudu... avaru namma jote inne0doo iruvudillavalla e0budu kaTu satya,.... naamma ba0dugaLoo illa, namma nerehoreyavaroo maraNa ho0didaroo ashTe bEsaravaaguttade... kaarana avara preetiyalli ba0diyaagirutteve haagaagi...Smt. Sindhu Naveenhttps://www.blogger.com/profile/12862837953319496871noreply@blogger.comtag:blogger.com,1999:blog-677320109752425980.post-3960573175367646152012-01-14T22:52:06.422-08:002012-01-14T22:52:06.422-08:00ನಿಮ್ಮ ಮಾತು ಅಕ್ಷರಶಃ ನಿಜ ಸತ್ಯ ಮಿತ್ರ.. ವೇದಾಂತಕ್ಕೇನು ಕ...ನಿಮ್ಮ ಮಾತು ಅಕ್ಷರಶಃ ನಿಜ ಸತ್ಯ ಮಿತ್ರ.. ವೇದಾಂತಕ್ಕೇನು ಕಮ್ಮಿಯಿಲ್ಲದಂತೆ ವೇದಾಂತಗಳ ಬಗ್ಗೆ ಮಾತನಾಡಬಹುದು ಆದರೆ ಆ ಪರಿಸ್ಥಿತಿಗಳಿಗೆ ಎಲ್ಲ ಥಿಯರಿಗಳನ್ನೂ ಬುಡಮೇಲು ಮಾಡುವ ತಾಕತ್ತಿದೆ ಆ ಸತ್ಯದ ಅರಿವೇ ನನ್ನನ್ನು ಬಹುವಾಗಿ ಕಾಡಿಸಿದ್ದು.. ಆ ವೃದ್ಧರು ಸತ್ತಾಗಲೇ ಅಷ್ಟು ನೋವಾಗುತ್ತದೆಂದರೆ ಇನ್ನು ನಮ್ಮಜ್ಜನೇ ನನ್ನ ಕಣ್ಣೆದುರು ಹೀಗೆ.. ಬೇಡಪ್ಪ ದೇವರೆ.. ನೋಡಲಾಗದು.. ಅಳದವನು ಅತ್ತುಬಿಡುತ್ತೇನೆ..:( ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-30062395064070015052012-01-14T22:50:28.220-08:002012-01-14T22:50:28.220-08:00ಧನ್ಯವಾದಗಳು ರವಿಯಣ್ಣ ಈ ಸಾವೆಂಬುದೇ ಹೀಗೆಂದು ಕಾಣುತ್ತದೆ.....ಧನ್ಯವಾದಗಳು ರವಿಯಣ್ಣ ಈ ಸಾವೆಂಬುದೇ ಹೀಗೆಂದು ಕಾಣುತ್ತದೆ.. ನಾನು ಈಗಲು ನಾನು ಯಾಕೆ ನನಗೆ ಸಂಬಂಧವೇ ಇಲ್ಲದ ನನ್ನಜ್ಜನ ವಾರ್ಡ್ ನಲ್ಲಿ ಜೊತೆಗಿದ್ದ ಯಾರೋ ಒಬ್ಬ ವೃದ್ಧರು ಸತ್ತಿದ್ದು ನನ್ನನ್ನು ಅಷ್ಟು ಕಾಡಿತೋ ಗೊತ್ತಿಲ್ಲ..:( ನನಗೇನೆನ್ನಿಸಿತು ಅದನ್ನು ಹಾಗೇ ಬರದೆ.. ನಿಮ್ಮ ಮೆಚ್ಚುಗೆ ಮತ್ತು ಆರೈಕೆಗೆ ನಾನು ಆಭಾರಿ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-75939606050941253602012-01-14T22:49:21.368-08:002012-01-14T22:49:21.368-08:00ನನ್ನ ಪ್ರಕಾರ ಸಾವು ಎಂಬುದು ಹುಟ್ಟಿನಷ್ಟೆ ಸಾಮಾನ್ಯ, ನಾವು ...ನನ್ನ ಪ್ರಕಾರ ಸಾವು ಎಂಬುದು ಹುಟ್ಟಿನಷ್ಟೆ ಸಾಮಾನ್ಯ, ನಾವು ಹುಟ್ಟಿದಾಗ ಯಾಕೆಂದು ದೇವರಲ್ಲಿ ಕೇಳದ ನಾವು ಸಾವಿನ ಸಂದರ್ಭದಲ್ಲಿ ಅಳುತ್ತಾ ಕೂರುವುದು ಏಕೆ? ಸಾವು ಜೀವನ ಚಕ್ರದ ಸಾಮಾನ್ಯ ಪ್ರಕ್ರಿಯೆಯಲ್ಲವೆ? ಎಂಬುದು ನನ್ನ ಅಭಿಪ್ರಾಯಗಳಾಗಿದ್ದವು ಪ್ರತಾಪಣ್ಣ.. ಆದರೆ ಕಣ್ಣ ಮುಂದಿನ ಆ ವೃದ್ಧರ ಸಾವು ನನ್ನೆಲ್ಲ ನಂಬಿಕೆಗಳನ್ನು ಬುಡಮೇಲು ಮಾಡಿತು.. ಸಾವು ನೋವುಗಳು ತರುವ ದುಃಖ ಭರಿಸಲಸಾಧ್ಯವಾದುದು ಎಂಬ ಸತ್ಯದರಿವಾಯಿತು.. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ..:)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-36241206609826422102012-01-14T06:33:41.935-08:002012-01-14T06:33:41.935-08:00ಆತನದು ಸಾಯುವ ವಯಸ್ಸಲ್ಲ ಎಂಬುದೊಂದು, ಅವರಿಗೆ ತುಂಬಾ ವಯಸ್ಸ...ಆತನದು ಸಾಯುವ ವಯಸ್ಸಲ್ಲ ಎಂಬುದೊಂದು, ಅವರಿಗೆ ತುಂಬಾ ವಯಸ್ಸಾಗಿತ್ತು ಆದರು ತುಂಬಾ ಒಳ್ಳೆಯ ಮನುಷ್ಯ, ಇನ್ನು ಸ್ವಲ್ಪ ದಿನ ಇರಬೇಕಾಗಿತ್ತು ಎಂಬುದೊಂದು, ಸಾವು ಯಾವಾಗಲೇ ಬರಲಿ ನರಳದೆ ಸಾಯುವಂತಾಗಲಪ್ಪ ಎಂಬುದೊಂದು, ಈ ರೀತಿ ಸಾವಿನ ಬಗ್ಗೆ ವೇದಾಂತಿಗಳಂತೆ ಮಾತನಾಡುವವರನ್ನು ನೋಡಿದ್ದೇವೆ. ಆದರೆ ಸಾವು ಎದಿರು ಬಂದಾಗ ಅಷ್ಟೊಂದು ಸುಲಭಕ್ಕೆ ಒಪ್ಪಿಕೊಳ್ಳಲು ಮನಸ್ಸು ಸಿದ್ಧವಾಗಿರೋಲ್ಲ. ಹುಟ್ಟಿದವನು ಸಾಯಲೇ ಬೇಕು ಎಂಬ ಅಂಶ ಗೊತ್ತಿದ್ದರು ಸಹ, ಅದರಲ್ಲೂ ಹತ್ತಿರದವರು ಸಾವಿಗೀಡಾದಾಗ ಅಷ್ಟೊಂದು ಸುಲಭವಾಗಿ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಮ್ಮ ಲೇಖನ, ಹತ್ತಿರ ಬರುವ ಸಾವು, ಆನಂತರದಲ್ಲಿ ಬಿಚ್ಚಿಕೊಳ್ಳುವ ಸೂಕ್ಷ್ಮತೆಗಳನ್ನು ಚನ್ನಾಗಿ ತೆರೆದಿಟ್ಟಿದ್ದೀರಿ.satya mitrahttps://www.blogger.com/profile/14437185812874999311noreply@blogger.comtag:blogger.com,1999:blog-677320109752425980.post-88236207199584891072012-01-13T11:50:12.309-08:002012-01-13T11:50:12.309-08:00ಸಾವನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು ...ಸಾವನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು ಸಹ , ಈ ರೀತಿಯಲ್ಲಿ ಆಲೋಚಿಸ್ತಾ ಇರ್ಲಿಲ್ವೇನೋ ಅಲ್ವಾ ? ಪ್ರಸಾದ್. ಅದೇ ಕಾರಣಕ್ಕೆ , ಜೀವನದ ಸಂತಸ ಸಮಾರಂಭಗಳಿಗೆ , ಮರಣಕ್ರಿಯೆಗಳಿಗೆ , ಇಲ್ಲವೇ ಸಾವಿನ ಕೊನೆಯ ಹಂತದಲ್ಲಿರೊರ್ನ ನೋಡುವ , ಮಾತನಾಡಿಸಿಕೊಂಡು ಬರುವ ರೀತಿ , ರಿವಾಜುಗಳು ಚಾಲ್ತಿಯಲ್ಲಿರೊದು.. ಇವು ತಾನು, ತನ್ನದು, ಮತ್ತು ನಾನೇ ಎಲ್ಲಾ ! ! ಅನ್ನುವಾ ಭಾವಗಳಿಗೆ ಬೆಂಕಿ , ಹಚ್ಚಿ , ಮನುಷ್ಯನನ್ನ , ಮನುಷ್ಯನನ್ನಾಗಿಯೆ ಇರಿಸುವತ್ತವೆ..ಪ್ರತಾಪ್ ಬ್ರಹ್ಮಾವರ್https://www.blogger.com/profile/01149854440667465300noreply@blogger.comtag:blogger.com,1999:blog-677320109752425980.post-86986791983994330702012-01-13T11:48:48.836-08:002012-01-13T11:48:48.836-08:00ಪ್ರಸಾದ್....! ತುಂಬಾ ಚೆನ್ನಾಗಿದೆ ಅರಿವಿಗದ್ದಿದ ಅನುಭವದ ಕ...ಪ್ರಸಾದ್....! ತುಂಬಾ ಚೆನ್ನಾಗಿದೆ ಅರಿವಿಗದ್ದಿದ ಅನುಭವದ ಕಥನ. ಕೆಲವು ಕಡೆ ತುಂಬಾ ಭಾವಕ್ಕೆ ಒಳಗಾಗುವ ಸಂದರ್ಭಗಳು ಮನಸ್ಸಿನಲ್ಲಿ ಕುಳಿತುಕೊಳ್ಳುತ್ತವೆ.ಒಂದು ನೆನಪಿನ ಪುಟ ಅಜ್ಜನಿಗೆ ನಮಸ್ಕರಿಸಿತು. ತುಂಬಾ ಭಾವುಕ ಲೇಖನ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-677320109752425980.post-38368273267274838702012-01-13T11:46:07.300-08:002012-01-13T11:46:07.300-08:00ಸಾವಾನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು...ಸಾವಾನ್ನಾ ತೀರ ಹತ್ತಿರದಿಂದ ನೋಡಿರದಿದ್ದರೆ, ನಿಮ್ಮ ಮನಸ್ಸು ಸಹ , ಈ ರೀತಿಯಲ್ಲಿ ಆಲೋಚಿಸ್ತಾ ಇರ್ಲಿಲ್ವೇನೋ ಅಲ್ವಾ ? ಪ್ರಸಾದ್. ಅದೇ ಕಾರಣಕ್ಕೆ , ಜೀವನದ ಸನ್ತಸ ಸಮಾರಂಭಗಳಿಗೆ , ಮರಣಕ್ರಿಯೆಗಳಿಗೆ , ಇಲ್ಲವೇ ಸಾವಿನ ಕೊನೆಯ ಹಂತದಲ್ಲಿರೊರ್ನ ನೋಡುವ , ಮಾತನಾಡಿಸ್ಕೊಂಡು ಬರುವ ರೀತಿ , ರಿವಾಜುಗಳು ಚಾಲ್ತಿಯಲ್ಲಿರೊದು.. ಇವು ತಾನು, ತನ್ನದು, ಮತ್ತು ನಾನೇ ಎಲ್ಲಾ ! ! ಅನ್ನುವಾ ಭಾವಗಳಿಗೆ ಬೆಂಕಿ , ಹಚ್ಚಿ , ಮನುಶ್ಯನನ್ನ , ಮನುಶ್ಯನನ್ನಾಗಿಯೆ ಇರಿಸುವತ್ತವೆ..ಪ್ರತಾಪ್ ಬ್ರಹ್ಮಾವರ್https://www.blogger.com/profile/01149854440667465300noreply@blogger.com